ಶ್ರೀ ತಾಲೂರು ಕೃಷ್ಣಪ್ಪನಾಯ್ಡು ದತ್ತಿ ಉಪನ್ಯಾಸ “ ದೇವಾಲಯ ವಾಸ್ತುಶಿಲ್ಪ ” “ ಚಂದನ ಆರ್ಟ್ ಫ಼ೌಂಡೇಷನ್ ಇಂರ್ಟನ್ಯಾಷನಲ್ ಟ್ರಸ್ಟ್ (ರಿ.) ” , “ ಸಿರಿಕಂಠ ಹಸ್ತಪ್ರತಿ ವೇದಿಕೆ : ಬಿ.ಎಂ.ಶ್ರಿ ಸ್ಮಾರಕ ಪ್ರತಿಷ್ಠಾನ (ರಿ.) ” ಹಾಗೂ “ ಓದು-ಬರಹ ಬಳಗ ” ಬೆಂಗಳೂರು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ “ ದೇವಾಲಯ ವಾಸ್ತುಶಿಲ್ಪ ” ಎಂಬ ವಿಷಯವನ್ನು ಕುರಿತು ಒಂದು ವರ್ಷದವರೆಗೆ ೧೨ ಉಪನ್ಯಾಸ ಕಾರ್ಯಕ್ರಮ ದ ಮೊದಲ ಉಪನ್ಯಾಸ. ಡಾ II ಎಂ. ಎನ್. ಫ್ರಭಾಕರ್ ಖ್ಯಾತ ವಾಸ್ತುಶಾಸ್ತ್ರತಜ್ನರು , “ ಶಾಸ್ತ್ರ ಗ್ರಂಥಗಳು ಹಾಗೂ ದೇವಾಲಯ ಸಂಸ್ಕೃತಿ” ಕುರಿತು , ತಮ್ಮ ಅಮೂಲ್ಯವಾದ ಪರಿಶೋಧನೆಯ ವಿಚಾರಧಾರೆಯನ್ನು ಜನವರಿ ೬ , ೨೦೧೩ ರಂದು ಬಿ.ಎಂ.ಶ್ರಿ. ಸ್ಮಾರಕ ಪ್ರತಿಷ್ಠಾನದಲ್ಲಿ ಮಂಡಿಸಿದರು ಡಾ. ದೇವರ ಕೊಂಡಾರೆಡ್ಡಿಯವರು , " ಶಿಲೆ ಮತ್ತು ಶಿಲ್ಪಶೈಲಿ , ವಿಗ್ರಹ ಮತ್ತು ದೇಗುಲ " ನಿರ್ಮಾಣ ಕುರಿತು ತಮ್ಮ ಅಧ್ಯಕ್ಷ ಭಾಷಣದಲ್ಲಿ ತಿಳಿಸಿದರು. ಶ್ರೀಮತಿ ಬೆಂ. ಶಾ. ಶಾಮಲಾರತ್ನಕುಮಾರಿ , ಡಾ II ಪಿ ವಿ ಕೃಷ್ಣಮುರ್ತಿ , ಡಾ II ಎಂ. ಎನ್. ಫ್ರಭಾಕರ್ , ಎಚ್. ಶೇಷಗಿರಿರಾವ್ , ಡಾ II ದೇವರಕೊಂಡಾರೆಡ್ಡಿ- ಅಧ್ಯಕ್ಷರು , ಕರ್ನಾಟಕ ಇತಿಹಾಸ ಅಕಾದೆಮಿ , ಕೆ. ವೆಂಕಟೇಶ್ - ಮ್ಯಾನೆಜಿ
CHANDANA ART FOUNDATION INTERNATIONAL
CHANDANA ART FOUNDATION INTERNATIONAL Promote, Preserve Indian Art & Cultural Heritage