Skip to main content

Posts

Showing posts from 2013

ತಾಳೆಗರಿ ಹಸ್ತಪ್ರತಿ ಚಿತ್ರಕಲೆಯ ವರ್ಣಗಳು

ತಾಳೆಗರಿ ಹಸ್ತಪ್ರತಿ ಚಿತ್ರಕಲೆಯ ವರ್ಣಗಳು                                                                           ತಾಲೂರು ಕೃಷ್ಣಪ್ಪ ವೆಂಕಟೇಶ್ .  DME, MFA No. 784, 10 th  Main, II Block, BSK I Stage, Bengaluru : 560 050, Tel : 9449994930, e-mail : cafivenkatesh@gmail.com ¨ÉÆâü¸ÀvÀé :  Met Museum : Newyork, USA  ‘PÀ¯É’ JAzÁPÀët avÀæPÀ¯É ¥ÀæzsÁ£ÀªÁV £É£À¦UÉ §gÀÄvÀÛzÉ, ªÀÄ£ÀĵÀå£À ¸ÀÈd£ÁvÀäPÀ PÀ¯ÉUÀ¼À°è CvÀåAvÀ ¥ÁæaãÀªÁzÀÄzÉAzÀgÉ avÀæPÀ¯É. ¸ËAzÀAiÀÄð ¥ÀæeÉÕAiÀÄ zÀȶ֬ÄAzÀ £ÉÆÃrzÀgÉ ºÀ¸ÀÛ¥ÀæwUÀ¼À DPÁgÀ ªÀÄvÀÄÛ ªÀtð avÀæPÀ¯É §ºÀÄ ¨sÁªÀÅPÀ ºÁUÀÆ DPÀµÀðPÀ. EAvÀÀºÀ ºÀ¸ÀÛ¥ÀæwUÀ¼ÀÄ ºÉÆgÀ§gÀĪÀÅzÀÄ JPÀªÀåQÛAiÀÄ ¥ÀæAiÀÄvÀߢAzÀ ¸ÁzsÀå«gÀĪÀAvÉ PÀAqÀÄ §gÀĪÀÅ¢®è. EªÀÅUÀ¼À ¤ªÀiÁðtzÀ°è PÀıÀ®PÀ¯Á«zÀgÀ vÀAqÀªÉà PÉ®¸À ªÀiÁqÀÄwÛ¢ÝgÀ¨ÉÃPÀÄ. ºÀ¸ÀÛ¥Àæw vÀAiÀiÁgÀPÀ, PÀÈwPÁgÀ, °¦PÁgÀ ªÀÄvÀÄÛ avÀæPÀ¯Á«zÀ ¸ÀªÀÄ£Àé¬ÄvÀ ±ÀæªÀÄzÀ ¥sÀ®ªÉà F C¥ÀgÀÆ¥ÀzÀ ªÀtð avÀæPÀ¯ÉAiÀÄ ºÀ¸ÀÛ¥ÀæwUÀ¼ÀÄ. gÁeÁ²ævÀgÁzÀ PÀ¯ÁPÉÆëzÀjUÉ ²æøÁªÀiÁ£ÀågÀ®èzÉ, ²æêÀÄAvÀªÀUÀðzÀªÀgÀÄ ¸ÀºÀ ¥ÉÆæÃvÁ컸ÀĪÀÅzÀgÀ eÉÆvÉUÉ CªÀgÀ P

ಅಗ್ರಹಾರದ ಲಕ್ಷ್ಮಿ ನರಸಿಂಹನ್ : ನೆನಪು

ಅಗ್ರಹಾರದ ಲಕ್ಷ್ಮಿ ನರಸಿಂಹನ್ : ಎಚ್. ಶೇಷಗಿರಿರಾವ್   ಡಾ. ಅಗ್ರಹಾರದ ಲಕ್ಷ್ಮಿ ನರಸಿಂಹನ್ ಕನ್ನಡ ಕಲಾಲೋಕದಲ್ಲಿ ಕಳೆದ ಮೂರು ದಶಕದಿಂದ ನಡೆಯುವ ಯಾವುದೇ ಘಟನೆಗೆ ಸಾಕ್ಷಿ ಪ್ರಜ್ಞೆಯಾಗುತಿದ್ದವರು ಅಗ್ರಹಾರದ ಲಕ್ಷ್ಮಿನರಸಿಂಹನ್. ಕಲಾವಲಯದಲ್ಲಿ ಅ.ಲ.ನರಸಿಂಹನ್ ಎಂದೆ ಸುಪರಿಚಿತರು. ಕಲಾಪ್ರದರ್ಶನ ಆತ್ಮೀಯರಿಗೆ ಅಲನ.  ಕಲಾಶಿಬಿರ,ಕಲಾ ಪುಸ್ತಕದ ಲೋಕಾರ್ಪಣೆ,  ಅದು ಎಲ್ಲಿಯೇ ನಡೆಯಲಿ  ಅವರು  ಅಲ್ಲಿ ಅವರು ಹಾಜರು. ಕಲಾವಿಮರ್ಶೆ ಕಲಾಇತಿಹಾಸ ಅವರ ಹೃದಯಕ್ಕೆ ಹತ್ತಿರ. ಕಲಾಪ್ರಪಂಚವು ಒಬ್ಬ ಸಕ್ರಿಯ ಸಹೃದಯಿಯನ್ನು ಮೊನ್ನೆ ಶುಕ್ರವಾರ ಕಳೆದುಕೊಂಡಿತು. ಕಲಾ ಪ್ರಪಂಚದ ದಾಖಲೀಕರಣದ ಸರದಾರರವರು.ಉತ್ತಮ ಛಾಯಾಗ್ರಾಹಕ. ನೂರಾರು ಕಲಾವಿದರ ಅಸಂಖ್ಯ ಚಿತ್ರಗಳು ಅವರ ಕ್ಯಾಮೆರಾ `ಚಿಪ್'ನಲ್ಲಿ ಸೆರೆಯಾಗಿವೆ. ಅನೇಕ ವರ್ಷಗಳವರೆಗೆ ತೆಗೆದ ಅವರು ಚಿತ್ರದ ರೀಲುಗಳು ಕಿಲೋ ಮೀಟರ್‌ಗಟ್ಟಲೆ ಉದ್ದ ಚಾಚಿಕೊಳ್ಳುತ್ತವೆ.`ಅವರೊಬ್ಬ ಚಿತ್ರಕಲಾ ವಿಶ್ವಕೋಶವಾಗಿದ್ದರು' ಎಂದು ಎಸ್.ಜಿ. ವಾಸುದೇವ ನೆನೆಯುತ್ತಾರೆ. ಅ.ಲ.ನರಸಿಂಹನ್ ೧೯೪೬ನೆಯ,ಡಿಸೆಂಬರ್ ೧೯ರಂದುಬೆಂಗಳೂರಿನಲ್ಲಿ ಜನಿಸಿದರು. ತಂದೆ ಅಗ್ರಹಾರದ ತಿರುಮಲಾಚಾರ್‌ ಮತ್ತು ತಾಯಿ ಅಲಮೇಲಮ್ಮ. ಅವರದು ಮಂಡ್ಯದ ವಿಶಿಷ್ಟಾದ್ವೈತ ಸಂಪ್ರದಾಯದ ಮನೆತನ.ಅದಕ್ಕೆ ಮೊದಲಿನಿಂದಲೂ ಮೇಲುಕೋಟೆ ಮತ್ತು ಪು.ತಿ.ನ ಎಂದರೆ ಅಚ್ಚು ಮೆಚ್ಚು.  ಬಾಲಕ ನರಸಿಂಹನಿಗೆ ಎಳವೆಯಲ್ಲಿಯೇ ಪುಸ್ತಕ ದೀಕ್ಷೆ.  ಕಾರಣ ತ
ಕನ್ನಡ ತಾಳೆಯೋಲೆ ಗ್ರಂಥಗಳ ಚಿತ್ರಕಲಾ ವಿನ್ಯಾಸ   ಕೆ. ವೆಂಕಟೇಶ್     DME MFA ಕನಾರ್ಟಕದಲ್ಲಿ   ದೊರೆಯುವ ತಾಳೆಯೋಲೆ ಹಸ್ತಪ್ರತಿ ಗ್ರಂಥಗಳ ಭಂಡಾರಗಳಲ್ಲಿ- ಲೌಕಿಕ, ಆಗಮಿಕ, ಪಾರಮಾರ್ಥಿಕ, ಸಾಂಸ್ಕೃತಿಕ, ಸಾಹಿತ್ಯ, ಕೃಷಿ, ಕಾವ್ಯ, ಇತಿಹಾಸ, ಜ್ಯೋತಿಷ ಶಾಸ್ತ್ರ, ಶಿಲ್ಪಶಾಸ್ತ್ರ, ನೃತ್ಯಶಾಸ್ತ್ರ, ಸಂಗೀತ, ವೈದ್ಯ, ವ್ಯಾಕರಣ, ಪಂಚಾಂಗ, ಶಬ್ದಾಲಂಕಾರ, ನಾಟಕ, ಧರ್ಮಶಾಸ್ತ್ರ, ವೇದವೇದಾಂಗ, ಪುರಾಣ, ಗಜ ಆಗಮ, ಚಿತ್ರಕರ್ಮ, ಗಣಿತ, ರತ್ನ ಪರೀಕ್ಷೆ, ವಾಸ್ತು, ಮೊದಲಾದ ವ್ಯೆವಿಧ್ಯಮಯವಾದ ಗ್ರಂಥಗಳು ಸಿಗುತ್ತದೆ. ಇವುಗಳು ವ್ಯಕ್ತಿಯಿಂದ ವ್ಯಕ್ತಿಗೆ, ಜನಾಂಗದಿಂದ ಜನಾಂಗಕ್ಕೆ, ತಲೆಮಾರಿನಿಂದ ತಲೆಮಾರಿಗೆ ಬಳುವಳಿಯಾಗಿ - ಧರ್ಮದತ್ತಿಯಾಗಿ ಉಳಿದುಕೊಂಡು ಬಂದಿದೆ.  ಪ್ರಾಚೀನ ಕಾಲದಿಂದಲೂ ತಾಳೆಗರಿಯ ಮೇಲೆ  ಕಂಟದಿಂದ,  ಕೈವಾರ, ಹಾಗೂ ರೇಖಾಪಟ್ಟಿ ಮುಂತಾದ ಸಾಧನಗಳಿಂದ ಕೊರೆದು, ರೇಖಾಚಿತ್ರ ಬಿಡುಸುತ್ತಿದ್ದುದಕ್ಕೆ 'ಪತ್ರಚ್ಛೇದ' ಎಂಬ ಪರಿಭಾಷೆ ಬಳಿಕೆಯಲ್ಲಿದೆ.  ಹಸ್ತಪ್ರತಿಗಳನ್ನು ಕಲಾಪೂರ್ಣವಾಗಿ ಅಲಂಕರಿಸುತ್ತ ಬಂದಿದ್ದರೂ ನಾವು ಮಾತ್ರ ಅವುಗಳನ್ನು ಕಾವ್ಯ ಇಲ್ಲವೆ ಶಾಸ್ತ್ರದೃಷ್ಟಿಯಿಂದ ನೋಡಿ ಪರಿಶೀಲನೆಮಾಡುತ್ತ ಬಂದೆವೇ ಹೊರತು ಅಲ್ಲಿಯ ಕಲಾಪ್ರಜ್ನೆಯನ್ನು ಪರಿಶೀಲಿಸುವ ಪ್ರಯತ್ನ ನಡೆದಿಲ್ಲ.  ಕಾಲಗರ್ಭದಲ್ಲಿ ಅಡಗಿಹೋದ ಅಸಂಖ್ಯಾತ ಹಸ್ತಪ್ರತಿಗಳೊಡನೆ ಪತ್ರಚ್ಛೇದನ ಕಲೆಯ ಹಲವಾರು ಉತ್ಕೃಷ್ಟ ಮಾದರಿಗಳು ನಶಿಸಿ ಹೋಗಿ