Skip to main content

Posts

Showing posts from January, 2013

ಶ್ರೀ ತಾಲೂರು ಕೃಷ್ಣಪ್ಪನಾಯ್ಡು ದತ್ತಿ ಉಪನ್ಯಾಸ

ಶ್ರೀ ತಾಲೂರು ಕೃಷ್ಣಪ್ಪನಾಯ್ಡು ದತ್ತಿ ಉಪನ್ಯಾಸ “ ದೇವಾಲಯ ವಾಸ್ತುಶಿಲ್ಪ ”      “ ಚಂದನ ಆರ್ಟ್ ಫ಼ೌಂಡೇಷನ್ ಇಂರ್ಟನ್ಯಾಷನಲ್   ಟ್ರಸ್ಟ್ (ರಿ.) ” ,   “ ಸಿರಿಕಂಠ   ಹಸ್ತಪ್ರತಿ ವೇದಿಕೆ : ಬಿ.ಎಂ.ಶ್ರಿ ಸ್ಮಾರಕ ಪ್ರತಿಷ್ಠಾನ (ರಿ.) ”  ಹಾಗೂ   “ ಓದು-ಬರಹ ಬಳಗ ”  ಬೆಂಗಳೂರು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ   “ ದೇವಾಲಯ ವಾಸ್ತುಶಿಲ್ಪ ”   ಎಂಬ ವಿಷಯವನ್ನು ಕುರಿತು ಒಂದು ವರ್ಷದವರೆಗೆ  ೧೨ ಉಪನ್ಯಾಸ ಕಾರ್ಯಕ್ರಮ ದ   ಮೊದಲ   ಉಪನ್ಯಾಸ.     ಡಾ  II  ಎಂ. ಎನ್. ಫ್ರಭಾಕರ್ ಖ್ಯಾತ ವಾಸ್ತುಶಾಸ್ತ್ರತಜ್ನರು ,   “ ಶಾಸ್ತ್ರ ಗ್ರಂಥಗಳು ಹಾಗೂ ದೇವಾಲಯ ಸಂಸ್ಕೃತಿ”     ಕುರಿತು ,                     ತಮ್ಮ ಅಮೂಲ್ಯವಾದ ಪರಿಶೋಧನೆಯ ವಿಚಾರಧಾರೆಯನ್ನು  ಜನವರಿ ೬ , ೨೦೧೩ ರಂದು  ಬಿ.ಎಂ.ಶ್ರಿ. ಸ್ಮಾರಕ ಪ್ರತಿಷ್ಠಾನದಲ್ಲಿ     ಮಂಡಿಸಿದರು ಡಾ.   ದೇವರ   ಕೊಂಡಾರೆಡ್ಡಿಯವರು ,   "  ಶಿಲೆ ಮತ್ತು ಶಿಲ್ಪಶೈಲಿ , ವಿಗ್ರಹ ಮತ್ತು ದೇಗುಲ "    ನಿರ್ಮಾಣ ಕುರಿತು ತಮ್ಮ ಅಧ್ಯಕ್ಷ ಭಾಷಣದಲ್ಲಿ  ತಿಳಿಸಿದರು. ಶ್ರೀಮತಿ ಬೆಂ. ಶಾ. ಶಾಮಲಾರತ್ನಕುಮಾರಿ ,  ಡಾ  II  ಪಿ ವಿ ಕೃಷ್ಣಮುರ್ತಿ ,   ಡಾ  II  ಎಂ. ಎನ್. ಫ್ರಭಾಕರ್ ,  ಎಚ್. ಶೇಷಗಿರಿರಾವ್ ,  ಡಾ  II  ದೇವರಕೊಂಡಾರೆಡ್ಡಿ- ಅಧ್ಯಕ್ಷರು ,  ಕರ್ನಾಟಕ ಇತಿಹಾಸ ಅಕಾದೆಮಿ ,  ಕೆ. ವೆಂಕಟೇಶ್ - ಮ್ಯಾನೆಜಿ