ಶ್ರೀ ತಾಲೂರು ಕೃಷ್ಣಪ್ಪನಾಯ್ಡು ದತ್ತಿ ಉಪನ್ಯಾಸ
“ದೇವಾಲಯ ವಾಸ್ತುಶಿಲ್ಪ”
“ಚಂದನ ಆರ್ಟ್ ಫ಼ೌಂಡೇಷನ್ ಇಂರ್ಟನ್ಯಾಷನಲ್ ಟ್ರಸ್ಟ್ (ರಿ.)”,
“ಸಿರಿಕಂಠ ಹಸ್ತಪ್ರತಿವೇದಿಕೆ : ಬಿ.ಎಂ.ಶ್ರಿ ಸ್ಮಾರಕ ಪ್ರತಿಷ್ಠಾನ (ರಿ.)” ಹಾಗೂ
“ಓದು-ಬರಹ ಬಳಗ” ಬೆಂಗಳೂರು ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ
“ದೇವಾಲಯ ವಾಸ್ತುಶಿಲ್ಪ” ಎಂಬ ವಿಷಯವನ್ನು ಕುರಿತು ಒಂದು ವರ್ಷದವರೆಗೆ
೧೨ ಉಪನ್ಯಾಸ ಕಾರ್ಯಕ್ರಮದ ಮೊದಲ ಉಪನ್ಯಾಸ.
ಡಾ II ಎಂ. ಎನ್. ಫ್ರಭಾಕರ್ ಖ್ಯಾತ ವಾಸ್ತುಶಾಸ್ತ್ರತಜ್ನರು,
“ಶಾಸ್ತ್ರ ಗ್ರಂಥಗಳು ಹಾಗೂ ದೇವಾಲಯ ಸಂಸ್ಕೃತಿ” ಕುರಿತು,
ತಮ್ಮ ಅಮೂಲ್ಯವಾದ ಪರಿಶೋಧನೆಯ ವಿಚಾರಧಾರೆಯನ್ನು
ಜನವರಿ ೬,೨೦೧೩ ರಂದು
ಬಿ.ಎಂ.ಶ್ರಿ. ಸ್ಮಾರಕ ಪ್ರತಿಷ್ಠಾನದಲ್ಲಿ ಮಂಡಿಸಿದರು
ತಮ್ಮ ಅಮೂಲ್ಯವಾದ ಪರಿಶೋಧನೆಯ ವಿಚಾರಧಾರೆಯನ್ನು
ಜನವರಿ ೬,೨೦೧೩ ರಂದು
ಬಿ.ಎಂ.ಶ್ರಿ. ಸ್ಮಾರಕ ಪ್ರತಿಷ್ಠಾನದಲ್ಲಿ ಮಂಡಿಸಿದರು
ಡಾ. ದೇವರ ಕೊಂಡಾರೆಡ್ಡಿಯವರು, " ಶಿಲೆ ಮತ್ತು ಶಿಲ್ಪಶೈಲಿ,ವಿಗ್ರಹ ಮತ್ತು ದೇಗುಲ "
ನಿರ್ಮಾಣ ಕುರಿತು ತಮ್ಮ ಅಧ್ಯಕ್ಷ ಭಾಷಣದಲ್ಲಿ ತಿಳಿಸಿದರು.
ಶ್ರೀಮತಿ ಬೆಂ. ಶಾ. ಶಾಮಲಾರತ್ನಕುಮಾರಿ, ಡಾ II ಪಿ ವಿ ಕೃಷ್ಣಮುರ್ತಿ, ಡಾ II ಎಂ. ಎನ್. ಫ್ರಭಾಕರ್, ಎಚ್. ಶೇಷಗಿರಿರಾವ್, ಡಾ II ದೇವರಕೊಂಡಾರೆಡ್ಡಿ- ಅಧ್ಯಕ್ಷರು, ಕರ್ನಾಟಕ ಇತಿಹಾಸ ಅಕಾದೆಮಿ, ಕೆ. ವೆಂಕಟೇಶ್ - ಮ್ಯಾನೆಜಿಂಗ್ ಟ್ರಸ್ಟಿ - ಚಂದನ ಆರ್ಟ್ ಫ಼ೌಂಡೇಷನ್ ಇಂಟೆರ್ನಾಷನಲ್, ವಿ.ಎಸ್.ಮುರ್ತಿ, ಶ್ರೀ. ಗೋವರ್ಧನ್ ಮತ್ತು ಶ್ರೀಮತಿ ಗಂಗಾಬಿಕೆ ಗೋವರ್ದನ್ ಉಪಸ್ತಿತರಿದ್ದರು
Comments